Page:8
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination 2022 (Up to SSLC Level) Stage I - Various ' And exam conducted in the year 2022-K. And Question paper code was '053/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
۶
67,
59.
. ತೆಭಾಗಾ ಚಳುವಳಿಯು ಎಲ್ಲಿ ಆರಂಭಗೊಂಡಿತು ?
A) ಬಿಹಾರ್
8) ಉತ್ತರಪ್ರದೇಶ
C) ಗುಜರಾತ್
0) ಬೆಂಗಾಲ್
. ರಾಜಾ ರಾಮ್ ಮೋಹನ್ ರಾಯ್ಯವರು ಆರಂಭಿಸಿದ ಬೆಂಗಾಲಿ ದಿನಪತ್ರಿಕೆ
A) ಕೇಸರಿ 8) ಸಂಬಾದ್ ಕೌಮುದಿ
0) ಬೆಂಗಾಲಿ 0) ವಂದೇ ಮಾತರಮ್
ಪೂರ್ಣ ಸ್ವರಾಜ್ಯ ಅಥವಾ ಪೂರ್ಣ ಸ್ವಾತಂತ್ರ PY, ತನ್ನ ಉದ್ದೇಶವೆಂದು ಕಾಂಗ್ರೆಸ್ ಯಾವ ಅಧಿವೇಶನದಲ್ಲಿ |
ಘೋಷಿಸಿತು?
A) 1920 ರಲ್ಲಿ ನಡೆದ arbor ಅಧಿವೇಶನ
8) 1929 ರ ಲಾಹೋರ್ ಅಧಿವೇಶನ
0) 1928 ರ ಕಲ್ಕತ್ತಾ ಅಧಿವೇಶನ
0) 1924 ರ ಬೆಳ್ಳಾಮ್ ಅಧಿವೇಶನ
ರಾಜಪ್ರಭುತ್ವದ ರಾಜ್ಯಗಳ ವಿಲೀನಗೊಳಿಸುವಿಕೆಯಲ್ಲಿ ನೆಹರೂ ಮತ್ತು ಪಟೇಲರೊಂದಿಗೆ ಪ್ರಮುಖ ಪಾತ್ರವನ್ನು
ನಿಭಾಯಿಸಿದ ಮಲಯಾಳಿ ಯಾರು 9
A) ಸಿ. ಶಂಕರನ್ ನಾಯರ್ 8) ಜಿ.ಪಿ. ಪಿಲ್ಲೈ
©) ವಿ.ಕೆ. ಕೃಷ್ಣ ಮೆನನ್ 0) ವಿ. ಪಿ. ಮೆನನ್
^ ಕ್ಯಾಬಿನೆಟ್ ಮಿಶನ್ನ ಮಾರ್ಗಸೂಚನೆಗಳನುಸಾರ 1946 ರಲ್ಲಿ ರೂಪುಗೊಂಡ ಸಂವಿಧಾನದ ಕರಡು ಸಮಿತಿಯ
ಅಧ್ಯಕ್ಷರು ಯಾರಾಗಿದ್ದರು 9
A) ಡಾ. ಬಿ. ಆರ್. ಅಂಬೇಡ್ಕರ್
8) ಸರ್ದಾರ್ ವಲ್ಲಭಭಾಯ್ ಪಟೇಲ್
(0) ಸಿ. ರಾಜಗೋಪಾಲಾಚಾರಿ
0) ಡಾ. ರಾಜೇಂದ್ರ ಪ್ರಸಾದ್
ಭಾಷೆಯ ಆಧಾರದಲ್ಲಿ ಭಾರತದಲ್ಲಿ ಸೃಷ್ಟಿಯಾದ ಪ್ರಥಮ ರಾಜ್ಯ ಯಾವುದಾಗಿತ್ತು ?
A) ಗುಜರಾತ್ 8) ಆಂಧ್ರಪ್ರದೇಶ
C) ಪಂಜಾಬ್ 0) ಮಧ್ಯಪ್ರದೇಶ
. 'ವಂದೇ ಮಾತರಮ್' ಎಂಬ ಪ್ರಸಿದ್ಧವಾದ ಪದ್ಯವಿರುವ "ಆನಂದ ಮಠಂ' ಇದರ ಲೇಖಕ ಯಾರು 7
A) ರಬೀಂದ್ರನಾಥ್ ಠಾಗೋರ್ 8) ಬಂಕಿಮ್ ಚಂದ್ರ ಚ್ಯಾಟರ್ಜಿ
C) ಮೊಹಮ್ಮದ್ ಇಕ್ಬಾಲ್ 0) ದೀನಬಂಧು وت